
ಮುಂಜಾವಿನ ಮಾತು
ನುಂಗಲು ಉಗುಳಲಾಗದ
ಬಿಸಿ ತುಪ್ಪವ ಬಾಯಲ್ಲಿ
ಹಾಕಿಕೊಳ್ಳುವ ಬಯಕೆ
ಮೂಡುವ ಮುನ್ನ
ಅರಿವಿನ ಎಚ್ಚರಿಕೆ ಗಂಟೆ
ಮೊಳಗುವ ಸಿದ್ಧತೆಗೆ
ಮೌನಧ್ಯಾನದ ಸಾಧನವು
ನಿನ್ನೊಳಗಿಹುದು ಮನವೇ
ಶುಭೋದಯ
– ರತ್ನಾಬಡವನಹಳ್ಳಿ
ನುಂಗಲು ಉಗುಳಲಾಗದ
ಬಿಸಿ ತುಪ್ಪವ ಬಾಯಲ್ಲಿ
ಹಾಕಿಕೊಳ್ಳುವ ಬಯಕೆ
ಮೂಡುವ ಮುನ್ನ
ಅರಿವಿನ ಎಚ್ಚರಿಕೆ ಗಂಟೆ
ಮೊಳಗುವ ಸಿದ್ಧತೆಗೆ
ಮೌನಧ್ಯಾನದ ಸಾಧನವು
ನಿನ್ನೊಳಗಿಹುದು ಮನವೇ
ಶುಭೋದಯ
– ರತ್ನಾಬಡವನಹಳ್ಳಿ
ಹೊಳೆವ ಬೆಳ್ಳಿ ನಕ್ಷತ್ರ ಸ್ವಾತಂತ್ರ್ಯ ಜ್ಯೋತಿ ಚೆನ್ನಮ್ಮ ಕರುನಾಡಿನ ಕಾಕತಿಯ ಕೀರ್ತಿಕನ್ಯೆ ದೇಸಾಯಿ ಧೂಳಪ್ಪಗೌಡರ ಪುತ್ರಿ ಕತ್ತಿ ವರಸೆ ಕುದುರೆ ಸವಾರಿ ನಿಪುಣೆ ಕಿತ್ತೂರರಸನ ಕಿರಿಯ ಪತ್ನಿ ಚೆನ್ನಮ್ಮ ಚೆಂದದ ಅಂದದ ರಾಣಿ ಚೆನ್ನಮ್ಮ ನೊಸಲಿಗೆ ವಿಭೂತಿ ಧರಿಸಿದ ಅಮ್ಮ ತಲೆತುಂಬ…
Read moreಗಜಲ್ ********* ನೊಂದ ಹೃದಯಕೆ ತಂಪನೆರೆಯಲು ಬಂದಿತೇನು ಈ ಮಳೆ ಹಗಲು ರಾತ್ರಿಗೂ ಕಾಟ ಕೊಡಲು ಇಳಿಯಿತೇನು ಈ ಮಳೆ ಬಾನಾಡಿಗಳೆಲ್ಲ ಬಾಯಾರಿರಬೇಕು ಕೆರೆಗಳಲ್ಲಿ ನೀರು ಸಿಗದೆ ನಿರೀಕ್ಷೆ ಹೆಚ್ಚಿದ್ದರೂ ಸಮಾಧಾನಿಸಲು ಬಿದ್ದಿತೇನು ಈ ಮಳೆ. ಛಾವಣಿ ಹಾರಿದೆ,ಬದುಕು ನೀರೊಳಗೇ ಕೊಚ್ಚಿ…
Read more