![](https://i0.wp.com/kavitt-karmamani.com/wp-content/uploads/2024/02/WhatsApp-Image-2024-02-29-at-8.18.54-AM.jpeg?resize=1024%2C1024&ssl=1)
ಅಲ್ಲಾ ಸ್ವಾಮಿ ನಾವು ಮಾಡಿದ ತಪ್ಪಾದರೂ ಏನು? ನಮ್ಮ ಕರ್ತವ್ಯವನ್ನು ನಮ್ಮಿಂದಾದಷ್ಟು ನಿರ್ವಹಿಸಿಕೊಂಡು ಬಂದಿದ್ದೇವೆ. ಪರಿಸರದಲ್ಲಿ ನಿಮ್ಮೊಡನೆ ಹೊಂದಿಕೊಂಡು ಬದುಕುತ್ತಿದ್ದೇವೆ. ಅಂತಹ ನಮ್ಮ ಸಂತತಿಯನ್ನು ನಾಶ ಮಾಡಲು ಹೊರಟಿರುವಿರಲ್ಲ, ಇದು ಮಾನವರಾದ ನಿಮಗೆ ನಿಮಗೆ ನ್ಯಾಯ ಸಮ್ಮತವೇ?? ಇದು ಮಾನವೀಯತೆಯೇ??
ಅಲ್ಲಾ ಸ್ವಾಮಿ ನಾವು ಮಾಡಿದ ತಪ್ಪಾದರೂ ಏನು? ನಮ್ಮ ಕರ್ತವ್ಯವನ್ನು ನಮ್ಮಿಂದಾದಷ್ಟು ನಿರ್ವಹಿಸಿಕೊಂಡು ಬಂದಿದ್ದೇವೆ. ಪರಿಸರದಲ್ಲಿ ನಿಮ್ಮೊಡನೆ ಹೊಂದಿಕೊಂಡು ಬದುಕುತ್ತಿದ್ದೇವೆ. ಅಂತಹ ನಮ್ಮ ಸಂತತಿಯನ್ನು ನಾಶ ಮಾಡಲು ಹೊರಟಿರುವಿರಲ್ಲ, ಇದು ಮಾನವರಾದ ನಿಮಗೆ ನಿಮಗೆ ನ್ಯಾಯ ಸಮ್ಮತವೇ?? ಇದು ಮಾನವೀಯತೆಯೇ??
ತಪ್ಪುಗಳಿಗೆ ಪಶ್ಚಾತಾಪವೇ ಪರಿವರ್ತನೆಯ ಮಾರ್ಗ “””‘”””””’””””” ಯಾರೇ ವ್ಯಕ್ತಿಯಾಗಲಿ ಅವನ ವಿವೇಕ ಸಜ್ಜನಿಕೆ ಸೇವಾಭಾವದಂತ ವ್ಯಕ್ತಿತ್ವದಿಂದಲೇ ಸಾಮಾಜಿಕವಾಗಿ ರಾಜಕೀಯವಾಗಿ, ಕೌಟುಂಬಿಕವಾಗಿ ಜನಮನದಲ್ಲಿ ಗೌರವಕ್ಕೂ ಅರ್ಹನಾಗುತ್ತಾನೆ.“ತಪ್ಪು ಮಾಡದ ಮನುಷ್ಯನಿಲ್ಲ ತಿದ್ದಿ ಬುದ್ದಿ ಹೇಳದ ಗುರುವಿಲ್ಲ” ನಡೆಯುವಾಗ ಎಡಹುವುದು ಸಹಜ. ಮತ್ತೆ ಸಾವರಿಸಿಕೊಂಡು ಸರಿಯಾದ…
Read moreಬನ್ನಿವೃಕ್ಷದಲಿ ಬಚ್ಚಿಟ್ಟ ಆಯುಧಗಳು ಮತ್ತು ವಿಜಯದಶಮಿ ”’””””””””” ಮಹಾಭಾರತದ ಜೂಜಿನ ಪಂದ್ಯದಲ್ಲಿ ಕೌರವರೂಡನೆ ಸೋತ ಪಾಂಡವರು ಹನ್ನೆರಡು ವರ್ಷ ವನವಾಸ ಮುಗಿಸಿ ಅಜ್ಞಾತವಾಸಕ್ಕೆ ತೆರಳುವಾಗ ಬನ್ನಿ ವೃಕ್ಷದಲ್ಲಿ ತಮ್ಮ ಆಯುಧಗಳನ್ನು ಬಚ್ಚಿಟ್ಟು ಹೋದರೆಂದು ಕಥೆಗಳಲ್ಲಿ ಕಂಡು ಬರುತ್ತದೆ. ಅಜ್ಞಾತವಾಸದಿಂದ ಹಿಂದಿರುಗಿ ಬಂದು…
Read more